ಆಡಳಿತದೊಂದಿಗಿನ ಸಂಪರ್ಕದ ಹೊಣೆಗಾರಿಕೆಯ ಏಕೈಕ ಮಾಧ್ಯಮ
ಬಹಳಷ್ಟು ಭಾರತೀಯರು ಸಂಸತ್ತಿನ ಸದಸ್ಯರನ್ನು ತಿರಸ್ಕಾರದಿಂದ ಕಾಣುತ್ತಾರೆ ಸತತ ಮೂರನೇ ದಿನದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಸ್ಥಗಿತಗೊಂಡಿದೆ. ಸಹಜವಾಗಿ, ಇದೊಂದು ಗಾಬರಿಯ ವಿಷಯ ಹಾಗೂ ಸಂಸತ್ತಿನ ಮತ್ತು ಅಲ್ಲಿನ ಸದಸ್ಯರ ಕಳಪೆ ಗುಣಮಟ್ಟವನ್ನು...
View Articleನಾಗರೀಕ ಸಮಾಜವೆಂದರೇನು ? NGO ಮತ್ತು ದೊಡ್ಡ ವ್ಯಕ್ತಿಗಳಿಂದಾಚೆಗಿನ ಜಗತ್ತು
Civil (adj.): ನಾಗರೀಕರಿಗೆ ಸಂಬಂಧಿಸಿದ ಅಥವಾ ನಾಗರೀಕರನ್ನೊಳಗೊಂಡ; ಸಾಧಾರಣ ಸಾಮರ್ಥ್ಯದ ನಾಗರೀಕರು; ಸಾಧಾರಣ ಜೀವನ ಶೈಲಿಯ ಮತ್ತದರ ಸುತ್ತಲಿನ ವ್ಯವಹಾರಗಳನ್ನೊಳಗೊಂಡ, ಸೇನೆಯಲ್ಲಿರುವವರನ್ನು ಹೊರತುಪಡಿಸಿದ ಮತ್ತು ಧಾರ್ಮಿಕ ಜೀವನ ಶೈಲಿಯ...
View Articleಹೊಸ ಪಕ್ಷ ರಚಿಸಲು “ಸಮಾಜವಾದ ಒಪ್ಪಲೇಬೇಕು”ಅನ್ನುವ ಕಟ್ಟಳೆ ಕೈಬಿಡಲು ಸರಿಯಾದ ಹೊತ್ತು !
ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಯ ದಾವೆಯೊಂದನ್ನು ವಜಾಗೊಳಿಸಿತು, ಅದರಲ್ಲಿ ಭಾರತೀಯ ಸಂವಿಧಾನಕ್ಕೆ ತರಲಾಗಿರುವ ೪೨ನೇ ತಿದ್ದುಪಡಿಯನ್ನು ಪ್ರಶ್ನಿಸಿಲಾಗಿತ್ತು. ಈ ತಿದ್ದುಪಡಿಯ ಪ್ರಕಾರ ಭಾರತವು ’ಪ್ರಜಾ...
View Articleಎಲ್ಲ ವಿಪತ್ತುಗಳು ಮನುಷ್ಯನಿರ್ಮಿತವಲ್ಲ!
ಉತ್ತರಖಂಡದಲ್ಲಿ ಕಳೆದ ಕೆಲವೊಂದು ದಿನಗಳಿಂದ ಭಯಾನಕ ಸ್ಥಿತಿ ನಿರ್ಮಾಣವಾಗಿದೆ. ಜೀವಹಾನಿಯ ಪ್ರಮಾಣ ದೇಶವನ್ನೇ ಅಲುಗಾಡಿಸಿದೆ. ಈ ದುರಂತದ ಪರಿಣಾಮ ಕೇವಲ ಪ್ರವಾಹದ ಸಂತ್ರಸ್ತರ ಮೇಲೆ ಮಾತ್ರವಲ್ಲ, ತೀರ್ಥಯಾತ್ರಿಗಳಾಗಿ ಅಲ್ಲಿನ ಬಹಳಷ್ಟು ಸ್ಥಳಗಳನ್ನು...
View Articleಭ್ರಷ್ಟಾಚಾರಕ್ಕೆ ಬೀದಿ ಹೋರಾಟವೊಂದರಲ್ಲೇ ಪರಿಹಾರ ಸಿಗದು !
ಅಣ್ಣಾ ಹಜಾರೆ ನೇತೃತ್ವದ ಚಳುವಳಿ ಬಿಸಿಯಾಗಿದ್ದ ದಿನದಲ್ಲಿ ಈ ಇಂಗ್ಲಿಶಿನಲ್ಲಿ ಈ ಅಂಕಣ ಬಂದಿತ್ತು. ಸಂವಿಧಾನ,ಸಂಸತ್ತು ಮೀರಿದ ಬೀದಿ ಹೋರಾಟಗಳಿಂದಲೇ ಭ್ರಷ್ಟಾಚಾರಕ್ಕೆ ಪರಿಹಾರ ರೂಪಿಸಲು ಸಾಧ್ಯ ಅನ್ನುವ ಬಿಸಿ ರಕ್ತದ ಆಲೋಚನೆಗಳಿಂದ ಯಾವ...
View Article